ಈ ಬಾರಿ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ಪ್ರದೇಶದ ಪ್ರಮುಖ ಕಟ್ಟಡಗಳು ವಿದ್ಯುತ್ ದೀಪಾಲಂಕರಗಳಿಂದ ಕಂಗೊಳಿಸುತ್ತಿವೆ. ಮತ್ತೊಂದು ಕಡೆ ನಗರದ ಇಕ್ಕೆಲ ರಸ್ತೆಗಳಲ್ಲಿ ತ್ರಿವರ್ಣ ಧ್ವಜಗಳು ಹಾರಾಡುತ್ತಿವೆ.
ಈ ಬಾರಿ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ಪ್ರದೇಶದ ಪ್ರಮುಖ ಕಟ್ಟಡಗಳು ವಿದ್ಯುತ್ ದೀಪಾಲಂಕರಗಳಿಂದ ಕಂಗೊಳಿಸುತ್ತಿವೆ. ಮತ್ತೊಂದು ಕಡೆ ನಗರದ ಇಕ್ಕೆಲ ರಸ್ತೆಗಳಲ್ಲಿ ತ್ರಿವರ್ಣ ಧ್ವಜಗಳು ಹಾರಾಡುತ್ತಿವೆ
ಕಾಂಗ್ರೆಸ್ ಅವರು ಈಗಾಗಲೇ ಕೆಲವರು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಅನ್ನೋ ಭ್ರಮೆಯಲ್ಲಿದ್ದಾರೆ. ನಾಡಿನಲ್ಲಿ ಮತ್ತೆ ಪ್ರವಾಸ ಮಾಡಿ, ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ತರುತ್ತೇವೆ. ನಾವು ಮಾಡಿದ ಅಭಿವೃದ್ಧಿ ಕಾರ್ಯ ಇಟ್ಟುಕೊಂಡು ಓಡಾಟ ಮಾಡಿದ್ರೆ, ಕಾಂಗ್ರೆಸ್ ಉಸಿರುಗಟ್ಟುವ ವಾತಾವರಣ ಬರಲಿದೆ. ದೇಶ ವಿಭಜನೆ, ಭಯೋತ್ಪಾದನೆ, ಇತರೆ ಎಲ್ಲವನ್ನೂ ದೇಶ ಎದುರಿಸಿ ನಿಂತಿದೆ.ಎಲ್ಲವನ್ನೂ ಎದುರಿಸಿ ನಿಲ್ಲೋ ಧೈರ್ಯ ಪ್ರಧಾನಿ ನರೇಂದ್ರ ಮೋದಿಗಿದೆ.ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯಾಗಿ ಪಡೆದ ನಾವೇ ಪುಣ್ಯವಂತರು
ತ್ಯಾಗ ಬಲಿದಾನ, ಸತ್ಯ, ಸಮೃದ್ಧ ಸಂಕೇತವಾದ ತಿರಂಗಕ್ಕೆ 75ವರ್ಷ ತುಂಬಿದೆ. ಏಸೂರು ಕೊಟ್ರು, ಈಸೂರ ಕೊಡೆವು ಅಂತ ಕರೆ ಕೊಟ್ಟಿರೋ ಈಸೂರಿಗೆ ಪ್ರಧಾನಿಗಳು ಶೋಭಾ ಕರಂದ್ಲಾಜೆ ಕಳಿಸಿದ್ರು. ಇಂದು ಸ್ವಾತಂತ್ರ್ಯ ಗಳಿಸಿಕೊಟ್ಟ ಮಹಾತ್ಮ ಗಾಂಧಿಯವರನ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನ ಸ್ಮರಿಸಿಕೊಳ್ಳುವ ದಿನ
ಅಂಬೇಡ್ಕರ್ ಅವರಿಗೆ ಈ ಕಾಂಗ್ರೆಸ್ ಎಷ್ಟು ಕಿರುಕುಳ ಕೊಟ್ಟಿದೆ. ಈ ಬಗ್ಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ತಿಳಿಸುತ್ತೇನೆ ಎಂದ ಮಾಜಿ ಸಿಎಂ ಯಡಿಯೂರಪ್ಪ
ಕೋಲಾರದಲ್ಲಿ ಹಾರಾಡಿದ ದೇಶದ ಅತಿದೊಡ್ಡ ರಾಷ್ಟ್ರಧ್ವಜ. ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾದ ದಾಖಲೆಯ ದೃಶ್ಯಗಳು. 630 ಅಡಿ ಉದ್ದ, 205 ಅಡಿ ಅಗಲದ ರಾಷ್ಟ್ರಧ್ವಜ ಪ್ರದರ್ಶನ. ಕೋಲಾರದ ಸರ್.ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೃಹತ್ ತಿರಂಗ ಪ್ರದರ್ಶನ. ವಾಯುಸೇನೆಯ ಹೆಲಿಕಾಪ್ಟರ್ ನಿಂದ ಬೃಹತ್ ತಿರಂಗಾ ಮೇಲೆ ಪುಷ್ಪಾರ್ಚನೆ.1 ಲಕ್ಷ 30 ಸಾವಿರ ಚದರಡಿಯ ರಾಷ್ಟ್ರಧ್ವಜ ಹಾರಾಟದ ನೇತೃತ್ವ ವಹಿಸಿದ್ದ ಸಂಸದ ಮುನಿಸ್ವಾಮಿ
ನೆಹರೂ ಅವರಿಗೆ ಗೌರವ ಕೊಟ್ಟಿದ್ದು ನಮ್ಮ ಪ್ರಧಾನಿ ನರೇಂದ್ರ ಮೋದಿ. ಮೊದಲ ಪ್ರಧಾನಿ ನೆಹರೂ ಅವರಿಂದ ಹಿಡಿದು ವಾಜಪೇಯಿ ಅವರ ವರೆಗೂ ಏನೆಲ್ಲ ಕೊಡುಗೆ ನೀಡಿದ್ದಾರೆ ಅದರ ಪ್ರದರ್ಶನ ದೆಹಲಿಯಲ್ಲಿ ಮಾಡಿದ್ದಾರೆ.ಅಂಬೇಡ್ಕರ್ ಅವರನ್ನ ಯಾರೂ ಸ್ಮರಿಸಿರಲಿಲ್ಲ. ಅವರು ಸತ್ತಾಗ ಜಾಗ ಕೊಟ್ಟಿರಲಿಲ್ಲ.ಇಂದು ಅಂಬೇಡ್ಕರ್ ಸ್ಮಾರಕ ಮಾಡಲು 25 ಕೋಟಿ ಹಣ ಕೊಟ್ಟಿದ್ದೇವೆ. ಅಮೃತ ಕಾಲ ಅಂದ್ರೆ ದೇಹ, ಮನಸ್ಸು ಯಾವಾಗ ಒಂದಾಗುತ್ತದೋ, ಅದು ಅಮೃತ ಮಹೋತ್ಸವ.ಈ ಎರಡನ್ನೂ ಒಗ್ಗೂಡಿಸಿರೋದು ನಮ್ಮ ನಾಯಕ ನರೇಂದ್ರ ಮೋದಿ ಎಂದು ಪ್ರಧಾನಿಯನ್ನು ಹಾಡಿ ಹೊಗಳಿದ್ದಾರೆ
ಸ್ವಾತಂತ್ರ್ಯ (Freedom) ನನ್ನ ಜನ್ಮಸಿದ್ಧ ಹಕ್ಕು, ನಾನು ಅದನ್ನ ಪಡೆದೇ ತೀರುತ್ತೇನೆ. ತಿಲಕರ ಈ ಮಾತು 75 ವರ್ಷಗಳ ನಂತರವೂ ಸ್ವತಂತ್ರ್ಯ ದಿನಾಚರಣೆ (Independence Day Celebration 2022) ಅಂದಾಗಲೆಲ್ಲಾ ನೆನಪಾಗುತ್ತದೆ. ಇಡೀ ದೇಶ 75ನೇ ಸ್ವಾತಂತ್ರೋತ್ಸವದ (Independence Day 2022) ಸಂಭ್ರಮಾಚರಣೆಯಲ್ಲಿದೆ. ರಾಜ್ಯದಲ್ಲಿ ಕೆಲವು ಕಡೆ ಮಧ್ಯರಾತ್ರಿಯೇ ಧ್ವಜಾರೋಹಣ (Flag Hosting) ಮಾಡಲಾಗಿದೆ. ಇನ್ನು ಹರ್ ಘರ್ ತಿರಂಗ (Har Ghar Tiranga) ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮನೆ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಇನ್ನು ಈ ಬಾರಿ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ಪ್ರದೇಶದ ಪ್ರಮುಖ ಕಟ್ಟಡಗಳು ವಿದ್ಯುತ್ ದೀಪಾಲಂಕರಗಳಿಂದ ಕಂಗೊಳಿಸುತ್ತಿವೆ. ಮತ್ತೊಂದು ಕಡೆ ನಗರದ ಇಕ್ಕೆಲ ರಸ್ತೆಗಳಲ್ಲಿ ತ್ರಿವರ್ಣ ......ವರ್ಣ

Post a Comment