ಶ್ಲಾಘನೀಯ ಸೇವೆಗಾಗಿ ರಾಜ್ಯದ 18 ಪೊಲೀಸರಿಗೆ ರಾಷ್ಟ್ರಪತಿ ಪದಕ: ಪಟ್ಟಿ ಇಲ್ಲಿದೆ..


  ಬೆಂಗಳೂರು: ಶ್ಲಾಘನೀಯ ಸೇವೆ ಸಲ್ಲಿಸಿದ ರಾಜ್ಯದ ಎಸ್ಪಿ, ಡಿವೈಎಸ್ಪಿಗಳು ಸೇರಿದಂತೆ 18 ಪೊಲೀಸರಿಗೆ 2022ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ. ಪದಕ ಪಡೆದವರ ವಿವರ ಇಲ್ಲಿದೆ.

ಎನ್‌. ಶ್ರೀನಿವಾಸ್ ಎಸ್ಪಿ, ಪೊಲೀಸ್ ತರಬೇತಿ ಶಾಲೆ, ಕಡೂರು

* ಪ್ರತಾಪ್ ಸಿಂಗ್ ತೋರಟ್ ಡಿವೈಎಸ್ಪಿ, ಆಂತರಿಕ ಭದ್ರತಾ ವಿಭಾಗ, ಬಂಟ್ವಾ

* ಟಿ.ಎಂ.ಶಿವಕುಮಾರ್ ಡಿವೈಎಸ್ಪಿ, ಹೈಕೋರ್ಟ್ ಭದ್ರ

 ಜೆ.ಎಚ್. ಇನಾಂದಾರ್, ಡಿವೈಎಸ್ಪಿ, ಡಿಸಿಆರ್‌ಬಿ, ಕಲಬು

* ಎನ್‌.ಟಿ. ಶ್ರೀನಿವಾಸ್ ರೆಡ್ಡಿ ಡಿವೈಎಸ್ಪಿ, ಸಿಐಡಿ ಅರಣ್ಯ ವಿಭಾ

* ಪಿ. ನರಸಿಂಹಮೂರ್ತಿ ಡಿವೈಎಸ್ಪಿ, ಸಿ

* ರಾಘವೇಂದ್ರ ರಾವ್ ಶಿಂಧೆ ಎಸಿಪಿ, ಎಫ್‌ಪಿಬಿ, ಬೆಂಗಳೂ

* ಆರ್‌. ಪ್ರಕಾಶ್ ಡಿವೈಎಸ್ಪಿ, ಎಸಿಬಿ, ಬೆಂಗಳೂ

* ಧೃವರಾಜ್ ಬಿ. ಪಾಟೀಲ ಸಿಪಿಐ, ನವಲಗುಂದ, ಧಾರವಾ

* ಎಸ್. ಮೊಹಮ್ಮದ್ ಅಲಿ ಇನ್‌ಸ್ಪೆಕ್ಟರ್, ಎಸಿಬಿ, ಬೆಂಗಳೂ

* ಜಿ.ಸಿ. ರಾಜ ಇನ್‌ಸ್ಪೆಕ್ಟರ್, ವಿದ್ಯಾರಣ್ಯಪುರ, ಮೈಸೂ

* ಬಿ.ಎಸ್. ರವಿ ಇನ್‌ಸ್ಪೆಕ್ಟರ್, ಶೃಂಗೇರಿ, ಚಿಕ್ಕಮಗಳೂ

* ಮುಫೀದ್ ಖಾನ್ ಆರ್‌ಪಿಐ, ಕೆಎಸ್‌ಆರ್‌ಪಿ 4ನೇ ಪಡೆ, ಬೆಂಗಳೂ

* ಮಹದೇವಯ್ಯ ಸಹಾಯಕ ಆರ್‌ಎಸ್‌ಐ, ಕೆಎಸ್‌ಆರ್‌ಪಿ 4ನೇ ಪಡೆ, ಬೆಂಗಳೂ

* ಆರ್. ಮುರಳಿ ಸಹಾಯಕ ಆರ್‌ಎಸ್‌ಐ, ಕೆಎಸ್‌ಆರ್‌ಪಿ 3ನೇ ಪಡೆ, ಬೆಂಗಳೂ

* ಬಸವರಾಜ ಅಂಡೆಮ್ಮನವರ ಸಹಾಯಕ ಗುಪ್ತದಳ ಅಧಿಕಾರಿ, ಬೆಂಗಳೂ

* ಬಾಲಕೃಷ್ಣ ಶಿಂದೆ ಎಎಸ್‌ಐ, ಡಿಎಸ್‌ಬಿ, ಬೆಳಗಾ

* ರಂಜಿತ್ ಶೆಟ್ಟಿ ಎಎಸ್‌ಐ, ಕೆಂಪೇಗೌಡ ನಗರ, ಬೆಂಗಳೂ

ಗೃಹ ರಕ್ಷಕ, ಪೌರ ರಕ್ಷಣೆ: ಇಬ್ಬರಿಗೆ ರಾಷ್ಟ್ರಪತಿ 

* ಶಿವಾನಂದಪ್ಪ ಜೆ.ಇ ಪ್ಲಟೂನ್ ಕಮಾಂಡರ್ (ಎಚ್‌ಜಿ), ಶಿವಮೊಗ್ಗ

* ಹರಿಜನ್ ಲಕ್ಷ್ಮಿನಾರಾಯಣ ಪ್ಲಟೂನ್ ಕಮಾಂಡರ್ (ಎಚ್‌ಜಿ), ಪದಕರುವಿರುರುರುರುರುರುರುಡರುರುಐಡಿಗರಗಿತೆಳಕ್ಷ್ಮಿನಾರಾಯಣ ಪ್ಲಟೂನ್ ಕಮಾಂಡರ್ (ಎಚ್‌ಜಿ),

Post a Comment

Previous Post Next Post