Police Medal: ಅತ್ಯುತ್ತಮ ಸೇವೆ ನೀಡಿದ ಕರ್ನಾಟಕದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ


  ಕರ್ನಾಟಕದ ಪೊಲೀಸರಿಗೆ ರಾಷ್ಟ್ರಪತಿ ಪದಕ

ಈ ಬಾರಿ ಕರ್ನಾಟಕದಿಂದ ಒಟ್ಟು 20 ಮಂದಿ ಗಣರಾಜ್ಯೋತ್ಸವ ದಿನದಂದು ಪೊಲೀಸರಿಗೆ ಕೊಡಮಾಡುವ ಈ ಅತ್ಯುನ್ನತ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, 20 ಮಂದಿ ಪೊಲೀಸರ ಪೈಕಿ ಒಬ್ಬರು ರಾ‍ಷ್ಟ್ರಪತಿ ಪೊಲೀಸ್ ಪದಕಕ್ಕೆ ಆಯ್ಕೆಯಾದರೆ, ಇನ್ನುಳಿದ 19 ಮಂದಿ ಪೊಲೀಸ್ ಪದಕದ ಗೌರವವಕ್ಕೆ ಪಾತ್ರರಾಗಿದ್ದಾರೆಬೆಂಗಳೂರು: ಪ್ರತೀ ವರ್ಷ ಗಣರಾಜ್ಯೋತ್ಸವ (Republic Day) ದಿನದಂದು ಪೊಲೀಸರಿಗೆ (Police) ತಾವು ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಕೊಡಮಾಡುವ ರಾ‍ಷ್ಟ್ರಪತಿ ಪದಕ (President Police Medal for Distinguished Service) ಘೋಷಣೆಯನ್ನು ಈ ವರ್ಷವೂ ಪ್ರಕಟ ಮಾಡಲಾಗಿದೆ. ಈ ಬಾರಿ ಕರ್ನಾಟಕದಿಂದ (Karnataka Police) ಒಟ್ಟು 20 ಮಂದಿ ಈ ಅತ್ಯುನ್ನತ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. 20 ಮಂದಿ ಪೊಲೀಸರ ಪೈಕಿ ಒಬ್ಬರು ರಾ‍ಷ್ಟ್ರಪತಿ ಪೊಲೀಸ್ ಪದಕಕ್ಕೆ ಆಯ್ಕೆಯಾದರೆ, ಇನ್ನುಳಿದ 19 ಮಂದಿ ಪೊಲೀಸ್ ಪದಕದ ಗೌರವವಕ್ಕೆ ಪಾತ್ರರಾಗಿದ್ದಾರೆಇದನ್ನೂ ಓದಿ: Santro Ravi: ಪ್ರಧಾನಿ, ಸಿಎಂ ಬರೋ ವಿಐಪಿ ಗೇಟ್ ಮೂಲಕ ಸ್ಯಾಂಟ್ರೋ ರವಿಯನ್ನ ಕರೆತಂದ ಪೊಲೀಸ್; ಮಾಜಿ ಸಿಎಂ ಹೆಚ್ಡಿಕೆ ಕೆಂಡಾಮಂ ಪೊಲೀಸ್ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಪೊಲೀಸರಿಗೆ ನೀಡಲಾಗುವ ಅತ್ಯುನ್ನತ ಗೌರವ ರಾಷ್ಟ್ರಪತಿ ಪದಕ ಪ್ರಶಸ್ತಿಗೆ (President Police Medal for Distinguished Service) ಎಡಿಜಿಪಿ ಶರತ್ ಚಂದ್ರ ಅವರಿಗೆ ಸಿಕ್ಕಿದ್ದು, ಶಿಕ್ಷಕರ ನೇಮಕಾತಿ ಹಗರಣ ಪ್ರಕರಣ ಸೇರಿದಂತೆ ಹತ್ತಾರು ಪ್ರಮುಖ ಪ್ರಕರಣಗಳನ್ನು ಭೇದಿಸುವಲ್ಲಿ ಎಡಿಜಿಪಿ ಶರತ್ ಚಂದ್ರ ಅವರ ಪಾತ್ರ ಪ್ರಮುಖವಾಗಿದೆ. ಹೀಗಾಗಿ ವೃತ್ತಿ ಜೀವನದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಕರ್ನಾಟಕದ ಎಡಿಜಿಪಿ ಶರತ್ ಚಂದ್ರ ಅವರಿಗೆ ಈ ಬಾರಿಯ ಗಣರಾಜ್ಯೋತ್ಸವದಂದು ನೀಡಲಾಗುವ ರಾಷ್ಟ್ರಪತಿ ಪದಕ್ಕೆ ಗೌರವಕ್ಕೆ ಪಾತ್ರರಾಗಿದ್ದಾರೆಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ಹೊಸ ವರ್ಷದ ದಿನದಂದು ದಾಖಲಾಗಿದ್ದು 95 ಡ್ರಂಕ್ ಅಂಡ್ ಡ್ರೈವ್ ಕೇಸ್! ಪೊಲೀಸರು ಹೇಳಿದ್ದೇ 19 ಮಂದಿಗೆ ಪೊಲೀಸ್ ಪದಕದ ಗೌರವ - ಯಾರ್ಯಾರುಇದರ ಜೊತೆಗೆ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ಪೊಲೀಸ್ ಪದಕ ಕೂಡ ಘೋಷಣೆ ಮಾಡಲಾಗಿದ್ದು, ಈ ಗೌರವಕ್ಕೆ ಕರ್ನಾಟಕದಿಂದ 19 ಮಂದಿ ಪೊಲೀಸರು ಆಯ್ಕೆಯಾಗಿದ್ದಾರೆ. ಅವರೆಲ್ಲರ ವಿವರಇಲ್ಲಲಾಂಬೂರಾಂ - ಸಿಜಿ, ಹುಬ್ಬಳ್ಳಿನಾಗರಾಜು- ಡಿಎಸ್‌ಪಿ, ಬೆಂಪದ್ಮರಾಜಯ್ಯ ವೀರೇಂದ್ರ ಕುಮಾರ್‌- ಡಿಎಸ್‌ಪಿ ಬೆಂಗಳೂಬೆದ್ರಾಜೆ ಪ್ರಮೋದ್ ಕುಮಾರ್- ಡಿಎಸ್‌ಪಿ ಬೆಂಗಳೂಸಿದ್ದಲಿಂಗಪ್ಪ ಆರ್‌ ಪಾಟೀಲ್‌- ಡಿಎಸ್‌ಪಿ ಬೆಂಗಳೂರು ಲೋಕಾಯುಕ್ತಸಿವಿ ದೀಪಕ್‌- ಡಿಎಸ್‌ಪಿ ಬೆಂಗಹೆಚ್‌ ವಿಜಯ- ಡಿಎಸ್‌ಪಿ ಬೆಂಗಳಬಿ ಶಿವಲಿಂಗೇಗೌಡ ಮಂಜುನಾಥ್, ಇನ್ಸ್‌ಪೆಕ್ಟರ್‌- ಬೆಂಗಳೂರು ಗ್ರಾಮಾಂಗಣೇಶ್‌ ಜನಾರ್ಧನ ರಾವ್‌- ಇನ್ಸ್‌ಪೆಕ್ಟರ್‌- ಬೆಂಗಳೂಆರ್‌ಪಿ ಅನಿಲ್- ಸರ್ಕಲ್‌ ಇನ್ಸ್‌ಪೆಕ್ಟರ್‌- ಬೆಂಗಳೂಮನೋಜ್ ಹೊವಾಲೇ, ಇನ್ಸ್‌ಪೆಕ್ಟರ್‌- ಬೆಂಗಳೂಟಿಎ ನಾರಾಯಣ ರಾವ್‌- ಸ್ಪೆಷಲ್‌ ARSI, KSRP ಬೆಂಗಳೂವೆಂಕಟರಮಣಗೌಡ- ARSI, KSRP ಬೆಂಗಳೂಎಸ್ ಎಂ ಪಾಟೀಲ್‌- ARSI, KSRP ಬೆಂಗಳೂಕೆ ಪ್ರಸನ್ನಕುಮಾರ್‌- ಹೆಡ್‌ ಕಾನ್ಸ್ಟೇಬಲ್‌, ಬೆಂಗಳೂಪ್ರಭಾಕರ ಹೆಚ್‌- ಹೆಡ್‌ ಕಾನ್ಸ್ಟೇಬಲ್‌, ಬೆಂಗಳೂಬಿಟಿ ವರದರಾಜ- ರಿಸರ್ವ ಪೊಲೀಸ್‌ ಇನ್ಸ್‌ಪೆಕ್ಟರ್‌ - ಬೆಂಗಳೂಡಿ ಸುಧಾ- WHC, SCRB, ಬೆಂಗಳೂರುಟಿಆರ್‌ ರವಿಕುಮಾರ್‌- CHC, City Control Room ಬೆಂಗಳೂ ದೇಶಾದ್ಯಂತ ಒಟ್ಟು 544 ಪೊಲೀಸರಿಗೆ ಗೌರವ ಪುರಸ್ಕಾಇನ್ನುಳಿದಂತೆ ಸೇವೆಯ ಸಂದರ್ಭದಲ್ಲಿ ಶೌರ್ಯವನ್ನು ತೋರಿದ ಪೊಲೀಸರಿಗೆ ನೀಡಲಾಗುವ ಪೊಲೀಸ್ ಪದಕಕ್ಕೆ ದೇಶಾದ್ಯಂತ ಒಟ್ಟು 83 ಪೊಲೀಸರು ಆಯ್ಕೆಯಾಗಿದ್ದು, ರಾ‍ಷ್ಟ್ರಪತಿ ಪದಕಕ್ಕೆ ಒಟ್ಟು 54 ಮಂದಿ ಪೊಲೀಸರು ದೇಶಾದ್ಯಂತ ಆಯ್ಕೆಯಾಗಿದ್ದಾರೆ. ಇನ್ನು ಅತ್ಯುತ್ತಮ ಸೇವೆಗಾಗಿ ನೀಡಲ್ಪಡುವ ಪೊಲೀಸ್ ಪದಕಕ್ಕೆ ದೇಶಾದ್ಯಂತ ಒಟ್ಟು 407 ಪೊಲೀಸರು ಆಯ್ಕೆಯಾಗಿದ್ದಾರೆ. ಇವರೆಲ್ಲರಿಗೆ ಗಣರಾಜ್ಯೋತ್ಸವದ ದಿನ ಪ್ರಶಸ್ತಿ ಪ್ರದಾನ ನಡೆಯಲಿದೆ. ರರು ರುರುರುರುರುರುರುರುರುತರರುಳೂರುರುರುಗಳೂರುದೆ.?ನು?.ಡಲ..ಇವರೆಲ್ಲರಿಗೆ ಗಣರಾಜ್ಯೋತ್ಸವದ ದಿನ ಪ್ರಶಸ್ತಿ ಪ್ರದಾನ ನಡೆಯಲಿದೆ.

Post a Comment

Previous Post Next Post